ತೆಕ್ಕಟ್ಟೆ (ಉಳ್ತೂರು): ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನವೀಕೃತ ದೇಗುಲದ ಸುತ್ತುಪೌಳಿ ಲೋಕಾರ್ಪಣೆಯ ಸಲುವಾಗಿ ಫೆ. 7ರಂದು ಶ್ರೀ ದೇವರಿಗೆ 108 ಬ್ರಹ್ಮಕಲಶ ಸ್ಥಾಪನೆ ಹಾಗೂ ಫೆ. 8ರಂದು ಶ್ರೀದೇವರಿಗೆ ಶತ ರುದ್ರಾಭಿಷೇಕವು ವೇ| ಮೂ| ಸುಬ್ರಹ್ಮಣ್ಯ ಅಡಿಗ ನೇತೃತ್ವದಲ್ಲಿ ವೇ| ಮೂ| ಬಾರಕೂರು ಹೃಷಿಕೇಶ ಬಾಯರಿಯವರ ಮಾರ್ಗ ದರ್ಶನದಲ್ಲಿ ಜರಗಲಿದೆ ಎಂದು ದೇವಳ ಪ್ರಕಟನೆಯಲ್ಲಿ ತಿಳಿಸಿದೆ.
ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ನವೀಕೃತ ದೇಗುಲದ ಸುತ್ತುಪೌಳಿ ಲೋಕಾರ್ಪಣೆ