Home ನಂಬಿಕೆ ಸುತ್ತಮುತ್ತ ನಾರಾಯಣ ಎಂದು ದೇವರಿಗೆ ಏಕೆ ಹೆಸರು ಬಂತು? ನಂಬಿಕೆ ಸುತ್ತಮುತ್ತ ನಾರಾಯಣ ಎಂದು ದೇವರಿಗೆ ಏಕೆ ಹೆಸರು ಬಂತು? By Vishal - January 16, 2018 6058 0 SHARE Facebook Twitter ನಾರಾ ಎಂದರೆ ನೀರು. ಜೀವಿಗಳೆಲ್ಲಾ ಈ ನೀರಿನಿಂದಲೇ ಹುಟ್ಟಿದವುಗಳು. ಈ ನೀರೇ ಹಿಂದೆ ಭಗವಂತನ ಆಶ್ರಯವಾಗಿತ್ತು. ಪ್ರಳಯ ಕಾಲದ ನೀರಿನಲ್ಲಿ ಆಲದೆಲೆಯ ಮೇಲೆ ಮಲಗಿದ್ದ ಬಲ ಮುಕುಂದನ ಚಿತ್ರ ನಾವು ನೋಡಿರುತ್ತೇವೆ. ಹಾಗಾಗಿ ನಾರಾ ಆಯಾನಂ ಯಸ್ಯ ಸ: ಜಾಲವೇ ಯಾರ ಆಶ್ರಯವಾಗಿತ್ತೋ ಅವನೇ ನಾರಾಯಣನು. RELATED ARTICLESMORE FROM AUTHOR ಜೀವಯಾನ: ಬದುಕನ್ನು ಬೆಳಗಿಸಬೇಕು ವಿಜ್ಞಾನ, ವೈಜ್ಞಾನಿಕ ದೃಷ್ಟಿಕೋನ “ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ’ ಮನುಕುಲದ ಮೊದಲ ರಾಜಧಾನಿ, ಶಾಂತಿ ಪ್ರಿಯರ ನಗರಿ ಅಯೋಧ್ಯೆ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment.